ಬೀದರ್: ಸತತ ಮಳೆಗೆ ಬಸನಾಳ್ ಶಿವಾರದಲ್ಲಿ ಸೋಯಾಬೀನ್ ಬೆಳೆ ಹಾನಿ, ಪರಿಹಾರಕ್ಕೆ ಆಗ್ರಹ
Bidar, Bidar | Sep 17, 2025 ಕಮಲನಗರ್ : ತಾಲೂಕಿನ ಬಸನಾಳ್ ಶಿವಾರದಲ್ಲಿ ಸತತ ಮಳೆಯಿಂದಾಗಿ ಸೋಯಾಬೀನ್ ಬೆಳೆ ಹಾಳಾಗಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮದ ಸದಾನಂದ್ ಪಾಟೀಲ ಬುಧವಾರ ಮಧ್ಯಾಹ್ನ 1 ಗಂಟೆಗೆ ಆಗ್ರಹಿಸಿದ್ದಾರೆ.