Public App Logo
Jansamasya
News
पुलिस
Maharashtra
Bjp
National
Police
Bihar
बिहार
राजनीति
बीजेपी
भाजपा
Congress
Accident
Modi
Delhi
Viral
राजस्थान
Jharkhand
Odisha
Up
अमित_शाह
Bollywood
दिल्ली
Breakingnews
Narendramodi
Madhya_pradesh
Kerala
पटना
Rahulgandhi
No video available

ದಾವಣಗೆರೆ: ದಾವಣಗೆರೆ : ನನಗೆ ಮೊದಲು ಕುಟುಂಬ ಮಾತ್ರ ಇತ್ತು, ಈಗ ಇಡೀ ದಾವಣಗೆರೆ ನನ್ನ ಕುಟುಂಬ : ನಗರದಲ್ಲಿ ಲೋಕಸಭೆ ಅಭ್ಯರ್ಥಿ ಗಾಯಿತ್ರಿ ಹೇಳಿಕೆ.

Davanagere, Davanagere | Mar 16, 2024
ದಾವಣಗೆರೆ : ಆಗ ನಾನು ನನ್ನ ಸಂಸಾರ ಅಂತೆ ಇದ್ದೇ, ಮನೆಗೆ ಬಂದೋರಿಗೆ ಊಟ ಬಡಿಸುತ್ತಿದ್ದೇ...ನನ್ನ ಕುಟುಂಬವಷ್ಟೇ ನನ್ನ ಲೋಕ ಆಗಿತ್ತು. ಅವರು ಹೇಳಿದ್ದನ್ನು ಮಾತ್ರ ಮಾಡುತ್ತಿದ್ದೇ...ಆದರೀಗ ಇಡೀ ದಾವಣಗೆರೆವೇ ನನ್ನ ಕುಟುಂಬ, ನಿಮ್ಮ ಜತೆ ನಾನು ಒಬ್ಬಳು. ನಿಮ್ಮ ಕಷ್ಟಕ್ಕೆ ನಾನು ಇರುತ್ತೇನೆ ಎಂದು ಲೋಕಸ ಸಭಾ ಬಿಜೆಪಿ ಅಭ್ಯರ್ಥಿ‌ ಗಾಯಿತ್ರಿ ಸಿದ್ದೇಶ್ವರ ಹೇಳಿದರು.