ಮುಂಡಗೋಡ: ಸಾಲಗಾಂವ ಗ್ರಾಮದ ಶ್ರೀ ಬಾಣಂತಿದೇವಿ ಜಾತ್ರಾ ಮಹೋತ್ಸವ,ಶಾಸಕ ಹೆಬ್ಬಾರ್ ಭಾಗಿ
ಮುಂಡಗೋಡ :ತಾಲೂಕಿನ ಸಾಲಗಾಂವ ಗ್ರಾಮದ ಶ್ರೀ ಬಾಣಂತಿದೇವಿ ಜಾತ್ರಾ ಮಹೋತ್ಸವದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಪಾಲ್ಗೊಂಡು ಕ್ಷೇತ್ರದ ಜನತೆಯ ಒಳಿತಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ ಶಾಸಕರು, ದೇವಿಯ ಆಶೀರ್ವಾದದಿಂದ ತಾಲೂಕು ಮತ್ತಷ್ಟು ಪ್ರಗತಿಯ ಹಾದಿಯಲ್ಲಿ ಸಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.