Public App Logo
Jansamasya
हादसा
News
पुलिस
Maharashtra
Bjp
National
Police
Bihar
कांग्रेस
Accident
Congress
Modi
Delhi
Viral
Crime
Up
अमित_शाह
Bollywood
दिल्ली
Breakingnews
Narendramodi
Madhya_pradesh
Mp
Nsui
उत्तरप्रदेश
Pmmodi
Rahulgandhi
यूपी
Uttarpradesh

ಇಳಕಲ್‌: ಬಿಜೆಪಿಗರು ಅಧಿಕಾರದ‌ ಹಗಲುಕನಸು ಕಾಣುತ್ತಿದ್ದಾರೆ, ನಗರದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್

Ilkal, Bagalkot | Dec 4, 2025
ಇಳಕಲ್ ಪಟ್ಟಣದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ.ರಾಜ್ಯದಲ್ಲಿ ಬಿಜೆಪಿಗರು ಮತ್ತೇ ಚುನಾವಣೆ ಬರುತ್ತೇ ಎಂದು ಹೇಳಿಕೆ ನೀಡ್ತಿರೋ ವಿಚಾರ. ನೋಡಿ ಇದೆಲ್ಲಾ ಹಗಲುಗನಸು, ಇವರೆಲ್ಲಾ ಹಗಲು ಹೊತ್ತಿನಲ್ಲೇ ಕನಸು ಕಾಣುತ್ತಲೇ ಹೊರಟಿದ್ದಾರೆ. ಆರ್​.ಅಶೋಕ ಸೇರಿ ಇತರೆ ಲೀಡರ್​ಗಳ ಮಧ್ಯೆ ಹೊಂದಾಣಿಕ ಇಲ್ಲ.ಇವರ ಪಕ್ಷದಲ್ಲಿ ಒಗ್ಗಟ್ಟು ಎಲ್ಲಿದೆ, ಯಡಿಯೂರಪ್ಪ ಅತ್ಲಾಗ, ಇನ್ನೊಬ್ಬ ಇತ್ಲಾಗ. ರೆಬೆಲ್ ಎಷ್ಟು ಜನ ಇದ್ದಾರೆ ಅವರಲ್ಲಿ.ನಾಟಿ ಕೋಳಿ ಸಂಧಾನ ಏನಾಗುತ್ತೇ ಎನ್ನುವ ವಿಚಾರ. ನಮ್ಮಲ್ಲಿ ಏನೂ ಆಗಲ್ಲ. ೫ ವರ್ಷ ಈ ಸರ್ಕಾರ ಏನೂ ಮಾಡೋಕೆ ಆಗಲ್ಲ ನಮ್ಮದೇ ಸಿಎಂ ಇರ್ತಾರೆ, ನಮ್ಮದೇ ಆಡಳಿತ ಇರುತ್ತೇ.