Public App Logo
Jansamasya
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
Aimim
Railway
Biharnews
Fatehpur
Kanganaranaut
Amitshah
No video available

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗಿಂತ ಹೆಚ್ಚು ಬೆಂಬಲ ಸಿಕ್ಕಿದೆ: ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ

Shivamogga, Shimoga | Jul 3, 2024
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗಿಂತ ಹೆಚ್ಚು ಬೆಂಬಲ ಹಾಗೂ ಬಾರಿ ಅಂತರದ ಜಯವನ್ನು ಕೊಟ್ಟಿದ್ದಾರೆ.ನನ್ನ ಸಹಕಾರಿ ಬದುಕಿನಲ್ಲಿ ಅಷ್ಟರಮಟ್ಟಿಗೆ ವಿರೋಧವಾಗಿದ್ದು ನೋಡಿಲ್ಲ.ಜಾತಿ,ಪಕ್ಷದ ಆಧಾರದ ಮೇಲೆ ಸಹಕಾರಿ ವ್ಯವಸ್ಥೆ ಇರಬಾರದು ಎಂದು ಹೇಳಿದ್ದೆವು. ಅದೇ ರೀತಿ ಪಾಲಿಸಿಕೊಂಡು ಬಂದವರು ನಾವು ಆದರೆ ಈ ಬಾರಿ ಚುನಾವಣೆಯಲ್ಲಿ ಅದೆಲ್ಲವೂ ನಡೆಯಿತು. ಆದರೂ ಮತದಾರರು ಅದಕ್ಕೆ ಉತ್ತರವನ್ನ ನೀಡಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್‌.ಎಂ.ಮಂಜುನಾಥಗೌಡ ಅವರು ಹೇಳಿದ್ದಾರೆ. ಬುಧವಾರ ತೀರ್ಥಹಳ್ಳಿ ಪಟ್ಟಣದ ಸಹ್ಯಾದ್ರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಹಕಾರಿಗಳು ಪಕ್ಷಾತೀತವಾಗಿ ವಿಜಯದೇವ್ ಅವರನ್ನು ಗೆಲ್ಲಿಸಿದ್ದಾರೆ ಎಂದರು.

MORE NEWS