ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಪತ್ರ ಬರೆದಿದ್ದು. ರಾಜ್ಯದಲ್ಲಿ ನಡೆಯುತ್ತಿರುವ ಜಲಜೀವನ ಮಿಷನ್ ಕಾಮಗಾರಿಗಳಿಗೆ ಕೇಂದ್ರ ಸಮರ್ಪಕ ಅನುದಾನ ನೀಡದ ಕಾರಣ ಕಾಮಗಾರಿಗಳು ನಿಲ್ಲವ ಸಾಧ್ಯತೆ ಇದೆ ಕೇಂದ್ರ ತನ್ನ ಪಾಲನ್ನು ನೀಡುವಂತೆ ಮನವಿ ಮಾಡಿದ್ದಾರೆ. ನ. ೨೯ ರಂದು ಮಾಹಿತಿ ಗೊತ್ತಾಗಿದೆ