ದೊಡ್ಡಬಳ್ಳಾಪುರ: ಕೋರ್ಟ್ ಆದೇಶವಿದ್ದರೂ ದಲಿತರೆಂಬ ಕಾರಣಕ್ಕೆ ಪಕ್ಕದ ಜಮೀನು ಮಾಲೀಕರಿಂದ ಕಿರುಕುಳ ಆರೋಪ, ಹೆಗ್ಗಡಿಹಳ್ಳಿಯಲ್ಲಿ ಪ್ರತಿಭಟನೆ
Dodballapura, Bengaluru Rural | Jul 17, 2025
ದೊಡ್ಡಬಳ್ಳಾಪುರ: ಕೋರ್ಟ್ ನಿಂದ ದಲಿತರ ಪರ ಆದೇಶವಾಗಿದ್ದರೂ ಜಮೀನು ಮಾಲೀಕರಿಗೆ ಪಕ್ಕದಜಮೀನಿನ ಮಾಲೀಕರಿಂದ ದೌರ್ಜನ್ಯ ಕಿರುಕುಳ ನೀಡಲಾಗುತ್ತಿದೆ...