ಕಲಬುರಗಿ: ನಾಳೆ ಹಿಂದು ಮಾಹಾಗಣಪತಿ ವಿಸರ್ಜನೆ ಹಿನ್ನೆಲೆ ನಗರದಲ್ಲಿ ಪೊಲೀಸರ ರೂಟ್ ಮಾರ್ಚ್
ಕಲಬುರಗಿ ನಗರದ ಕೋಟೆ ಮುಂಭಾಗ 21 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾಗಿದ್ದ ಹಿಂದು ಮಾಹಾಗಣಪತಿ ವಿಸರ್ಜನೆ ಹಿನ್ನೆಲೆ ಮೆರವಣಿಗೆ ನಡೆಯಲಿದ್ದು,ಇಂದು ಪೊಲೀಸರು ಮೆರವಣಿಗೆ ಹೋಗುವ ಮಾರ್ಗದಲ್ಲಿ ರೂಟ್ ಮಾರ್ಚ್ ಮಾಡಿದರು. ಸೆ. ೧೫ ರಂದು ರೂಟ್ ಮಾರ್ಚ್ ಮಾಡಿದ್ದಾರೆ