ಮಡಿಕೇರಿ: ಏಲಕ್ಕಿ ಗಿಡಗಳನ್ನು ನಾಶ ಪಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಗಳನ್ನು ವಜಗೊಳಿಸಬೇಕು, ನಗರದಲ್ಲಿ ಕೊಡಗು ಜಿಲ್ಲಾ ರೈತ ಹೋರಾಟ ಸಮಿತಿ ಒತ್ತಾಯ
Madikeri, Kodagu | Sep 10, 2025
ಮಕ್ಕಂದೂರು ಗ್ರಾಮ ಪಂಚಾಯ್ತಿಯ ಮುಕ್ಕೋಡ್ಲು ಗ್ರಾಮದಲ್ಲಿ ಫಸಲು ಭರಿತ ಏಲಕ್ಕಿ ಮತ್ತು ಕಾಫಿ ಗಿಡಗಳ ಮಾರಣ ಹೋಮವೇ ನಡೆದಿದೆ. ಪೈಸಾರಿ ಜಾಗದಲ್ಲಿ...