ಗುಡಿಬಂಡೆ: ಗುಡಿಬಂಡೆಯ ಹಂಪಸಂದ್ರದಲ್ಲಿ ಖರ್ಜೂರದ ಸವಿ, 4ಎಕರೆಯಲ್ಲಿ ಖರ್ಜೂರ ಬೆಳೆದಿರುವ ರೈತ ಲಕ್ಷ್ಮಿನಾರಾಯಣ್.
Gudibanda, Chikkaballapur | Jul 22, 2025
ಗುಡಿಬಂಡೆ ತಾಲ್ಲೂಕಿನ ಹಂಪಸAದ್ರ ಗ್ರಾಮದ ರೈತ ಲಕ್ಷ್ಮಿನಾರಾಯಣ್ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿರುವ ಖರ್ಜೂರ ಈಗ ಫಸಲಿಗೆ ಬಂದಿದೆ....