Public App Logo
Jansamasya
News
Bjp
National
Police
Bihar
India
जनसमस्या
कांग्रेस
भाजपा
Congress
Modi
Delhi
Viral
Jharkhand
Iyc
Bollywood
दिल्ली
Patna
Breakingnews
महिला
Narendramodi
Madhya_pradesh
सोशल_मीडिया
Mp
Madhyapradesh
Pmmodi
Rahulgandhi
Ipl
Haryana

ತುಮಕೂರು: ನಗರದಲ್ಲಿ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ: ಕೇಂದ್ರ ಸಚಿವ ಸೋಮಣ್ಣ, ಗೃಹ ಸಚಿವ ಪರಮೇಶ್ವರ್ ಭಾಗಿ

Tumakuru, Tumakuru | Jul 6, 2025
ತುಮಕೂರು ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಭಾನುವಾರ ಮಧ್ಯಾಹ್ನ 12 ರ ಸಮಯದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಭಾಗಿಯಾಗಿ ಎಸ್ ಎಸ್ ಎಲ್ ಸಿ ಹಾಗು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನ ಸನ್ಮಾನಿಸಿ ಗೌರವಿಸಿದರು.ಬಳಿಕ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮಾತನಾಡಿದರು.

MORE NEWS

“ತವರೂರಿನಲ್ಲಿ ನಮ್ಮ ಭಾಂದವ್ಯದ ಬಾಗಿನ”
#ಶಿರಾ #ತವರು #ಮನೆ ಎನ್ನುವುದು ಪ್ರತಿಯೊಬ್ಬ #ಮಹಿಳೆಯ #ಜೀವನದಲ್ಲಿ #ಭದ್ರತೆ,#ಪ್ರೀತಿ ಮತ್ತು #ನೆಮ್ಮದಿಯ #ಸಂಕೇತವಾಗಿದೆ.
#vaishya #vasai #SriTV #bhagina #hinduism #hindutemple #viralpost #viravideo #fbreelsvideo

“ತವರೂರಿನಲ್ಲಿ ನಮ್ಮ ಭಾಂದವ್ಯದ ಬಾಗಿನ” #ಶಿರಾ #ತವರು #ಮನೆ ಎನ್ನುವುದು ಪ್ರತಿಯೊಬ್ಬ #ಮಹಿಳೆಯ #ಜೀವನದಲ್ಲಿ #ಭದ್ರತೆ,#ಪ್ರೀತಿ ಮತ್ತು #ನೆಮ್ಮದಿಯ #ಸಂಕೇತವಾಗಿದೆ. #vaishya #vasai #SriTV #bhagina #hinduism #hindutemple #viralpost #viravideo #fbreelsvideo

Tumakuru, Tumakuru | Jun 9, 2026

#ಶಿರಾ ಬರದ ನಾಡಿನ ಭಗೀರಥನಿಗೆ ಸಚಿವ ಸ್ಥಾನ ನೀಡಿ
#ಚೆಕ್ #ಡ್ಯಾಮ್ ಗಳನ್ನ ನಿರ್ಮಿಸಿ #ತಾಲೂಕಿನ #ಅಂತರ್ಜಲ #ಮಟ್ಟವನ್ನು #ಹೆಚ್ಚಿಸಿದ ಟಿ ಬಿ ಜೆ #ಸಚಿವ #ಸ್ಥಾನ ನೀಡಿ
#Congress #tbjfans #SriTV #TBJayachandra #DKShivakumar #DKS #viralpost #viralvídeo #BJP4IND #jds #RahulGandhi #aicckarnataka #MallikarjunKharge #siranews #NewsUpdate #memes #KannadaNews

#ಶಿರಾ ಬರದ ನಾಡಿನ ಭಗೀರಥನಿಗೆ ಸಚಿವ ಸ್ಥಾನ ನೀಡಿ #ಚೆಕ್ #ಡ್ಯಾಮ್ ಗಳನ್ನ ನಿರ್ಮಿಸಿ #ತಾಲೂಕಿನ #ಅಂತರ್ಜಲ #ಮಟ್ಟವನ್ನು #ಹೆಚ್ಚಿಸಿದ ಟಿ ಬಿ ಜೆ #ಸಚಿವ #ಸ್ಥಾನ ನೀಡಿ #Congress #tbjfans #SriTV #TBJayachandra #DKShivakumar #DKS #viralpost #viralvídeo #BJP4IND #jds #RahulGandhi #aicckarnataka #MallikarjunKharge #siranews #NewsUpdate #memes #KannadaNews

Tumakuru, Tumakuru | Jun 9, 2026

#ಪಾವಗಡ ಯಶಶ್ವಿಯಾಗಿ ನಡೆದ ಪುಸ್ತಕ ಬಿಡುಗಡೆ & ಸಾಧಕರಿಗೆ ಸನ್ಮಾನ ಸಮಾರಂಭ
"ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಇಂಗ್ಲಿಷ್ ಸಂವಹನ ಕೌಶಲ್ಯ ಬೆಳೆಸುವ ಉದ್ದೇಶದಿಂದ ಈ ಪುಸ್ತಕಗಳನ್ನು ರಚಿಸಿರುವುದು" 
 #pavagada #SriTV #facebookreels #NewsUpdate #viralreelschallenge #memes #likecommentsharefollowsupport

#ಪಾವಗಡ ಯಶಶ್ವಿಯಾಗಿ ನಡೆದ ಪುಸ್ತಕ ಬಿಡುಗಡೆ & ಸಾಧಕರಿಗೆ ಸನ್ಮಾನ ಸಮಾರಂಭ "ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಇಂಗ್ಲಿಷ್ ಸಂವಹನ ಕೌಶಲ್ಯ ಬೆಳೆಸುವ ಉದ್ದೇಶದಿಂದ ಈ ಪುಸ್ತಕಗಳನ್ನು ರಚಿಸಿರುವುದು" #pavagada #SriTV #facebookreels #NewsUpdate #viralreelschallenge #memes #likecommentsharefollowsupport

Tumakuru, Tumakuru | Jun 9, 2026