ದೀಪಾವಳಿ ಹಬ್ಬದ ಹಿನ್ನಲೆ ಲೋಕಸಭಾ ಕ್ಷೇತ್ರದ ಕಛೇರಿಯಲ್ಲಿ ಸಹ ಕುಟುಂಬ ಪರಿವಾರ ಮತ್ತು ಹಿರಿಯರು, ಗಣ್ಯರು ಹಾಗೂ ಆತ್ಮೀಯರೊಂದಿಗೆ ಮಹಾಲಕ್ಷ್ಮಿ ಪೂಜೆ ನೆರವೇರಿಸಿದ ಕ್ಷಣಗಳು. ಶ್ರೀ ಮಹಾಲಕ್ಷ್ಮೀ ನಾಡಿನೆಲ್ಲೆಡೆ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಶ್ರೇಯಸ್ಸು ತರಲಿ, ಪ್ರತಿಯೊಬ್ಬರ ಜೀವನದಲ್ಲಿ ಬೆಳಕು, ಸಂತೋಷ ,ಐಶ್ವರ್ಯ ಹಾಗೂ ಸಂತೃಪ್ತಿ ಸದಾ ವಾಸಿಸಲಿ ಎಂದು ಪ್ರಾರ್ಥಿಸಿದರು.