ನರಸಿಂಹರಾಜಪುರ: ಎಚ್ಚೆತ್ತ ಅರಣ್ಯ ಇಲಾಖೆ.! ಪುಂಡಾನೆ ಹಿಡಿಯಲು ಖಾಂಡ್ಯ ಭಾಗಕ್ಕೆ ಬಂದ 4 ಕುಮ್ಕಿ ಆನೆಗಳು.!
Narasimharajapura, Chikkamagaluru | Jul 28, 2025
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪುಂಡಾನೆಗಳನ್ನು ಹಿಡಿಯಬೇಕು, ರೈತರ ಸಾವಿಗೆ...