ವೀರಮಾತೆ ಕಿತ್ತೂರರಾಣಿ ಚನ್ನಮ್ಮಾಜಿ ಅವರ 201 ನೇ ವಿಜಯೋತ್ಸವ ಹಾಗೂ ಜಯಂತ್ಯೋತ್ಸವದ ಅಂಗವಾಗಿ ಕುಂದಗೋಳದ ಹರಭಟ್ಟ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಅವರು ಭಾಗಿಯಾಗಿದ್ದರು. ಈ ವೇಳೆಯಲ್ಲಿ ಶ್ರೀ ಪ್ರಥಮ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಸ್ವಾಮಿಗಳು, ಶತಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಶಿವಾನಂದ ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ. ಅಭಿನವ ಬಸವಣ್ಣಜ್ಜನವರು, ವಿಜಯಪುರ ಹಾಲಿ ಶಾಸಕರು ಬಸನಗೌಡ ರಾ.ಪಾಟೀಲ ಯತ್ನಾಳ, ಕುಂದಗೋಳ ಶಾಸಕರಾದ ಎಮ್.ಆರ್.ಪಾಟೀಲ, ಪಂಚಮಸಾಲಿ ತಾಲೂಕಾ ಅಧ್ಯಕ್ಷರು ನಾಗರಾಜ.ದೇಶಪಾಂಡೆ , ಸಮಾಜದ ಮುಖಂಡರುಗಳು ಪಾಲ್ಗೊಂಡಿದ್ದರು.