Public App Logo
Jansamasya
Raebareli
Rain
Kashmir
���ाकिस्तान
Trending
Bengal
���खिलेश
���ारतीय
���ोगी_आदित्यनाथ
Faridabad
Arvindkejriwal
Nagaur
Rahul
Indianews
New_delhi
Crpf
Himachal_pradesh
Viralvideo
Latestnews
Shorts
Himachalpradesh
Cuttack
���द
Lakhimpurkheri
���त्नी
���ीडियो
Cmbihar
���िमाचल
Chandigarh

ಶಿರಸಿ: ಉತ್ತರ ಕನ್ನಡ ಸಾವಯವ ಒಕ್ಕೂಟದ ಕಚೇರಿಯಲ್ಲಿ ಎರಡು ದಿನಗಳ ಬೀಜ ಮೇಳ ಹಾಗೂ ಮಲೆನಾಡು ಮೇಳಕ್ಕೆ ಚಾಲನೆ

Sirsi, Uttara Kannada | Jul 11, 2025
ಶಿರಸಿ : ಉತ್ತರಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯ ಸಹಯೋಗದಲ್ಲಿ ನಗರದ ಉತ್ತರಕನ್ನಡ ಸಾವಯವ ಒಕ್ಕೂಟದ ಕಚೇರಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಾಂಪ್ರದಾಯಿಕ ತರಕಾರಿ ಬೀಜ ಮೇಳ ಹಾಗೂ ಮಲೆನಾಡು ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಮೇಳದಲ್ಲಿ 35ಕ್ಕೂ ಹೆಚ್ಚು ತರಕಾರಿ ಬೀಜ ಸಂರಕ್ಷಕರು ಭಾಗವಹಿಸಿದ್ದರು. ರೈತರು ಹಾಗೂ ರೈತ ಮಹಿಳೆಯರು ತಮ್ಮ ಕೈತೋಟದಲ್ಲಿ ಬೆಳೆಸಿದ ವಿವಿಧ ನಾಟಿ ತರಕಾರಿ ಬೀಜಗಳನ್ನು ಹಾಗೂ ಹೂವಿನ ಗಿಡ, ಸಸಿಗಳನ್ನು ಮತ್ತು ಗೃಹ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸುವ ಜತೆ ಮಾರಾಟ ಕೂಡ ಮಾಡಿದರು.