ಯಲ್ಲಾಪುರ : ಕಳಚೆ ಶಕ್ತಿ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಮಂಡಳವತಿಯಿಂದ ಮಾಜಿ ಪ್ರಧಾನಿ ಅಟಲಜಿ ಗೆ ನಮನ ಕಾರ್ಯಕ್ರಮ ಅಮರ ರಹೇ ಅಟಲ ಜೀ ಅಮರ ಕಳಚೆ ಶಕ್ತಿ ಕೇಂದ್ರದಲ್ಲಿರಹೇ ಘೋಷಣೆ ಮೂಲಕ ಅಟಲ ಜೀ ಯವರ ಸಂಸ್ಮರಣೆ ಮತ್ತು ಪುಷ್ಪ ನಮನವನ್ನು ಅಟಲ ಬಿಹಾರಿ ವಾಜಪೇಯಿ ಯವರಿಗೆ ಸಲ್ಲಿಸಿದರು ಈ ಸಂಧರ್ಭದಲ್ಲಿ ರಾಜ್ಯ ವಕ್ತಾರಹರಿಪ್ರಕಾಶ ಕೋಣೆಮನೆ ಮಂಡಲಧ್ಯಕ್ಷ ಪ್ರಸಾದ್ ಹೆಗಡೆ ಮತ್ತು ಹಿರಿಯರಾದ ಉಮೇಶ್ ಭಾಗ್ವತ ಮತ್ತು ಮತ್ತು ಪಕ್ಷದ ಕಾರ್ಯಕರ್ತರೂ ಇದ್ದರು.