ಕೃಷ್ಣರಾಜನಗರ: ವೃದ್ದರೊಬ್ಬರ ದಾಖಲೆ ಬಳಸಿ ಬೇನಾಮಿ ಕಂಪನಿಗೆ ಸಾಲ ಪಡೆದ ಉದ್ಯಮಿ ವಿರುದ್ಧ ಕೆ ಆರ್ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು
Krishnarajanagara, Mysuru | Aug 10, 2025
ವೃದ್ದರೊಬ್ಬರ ದಾಖಲೆಗಳನ್ನು ಬಳಸಿ ತಾನು ಆರಂಭಿಸಿದ ಬೇನಾಮಿ ಕಂಪನಿಗೆ ಸಾಲ ಪಡೆದು ಆದಾಯ ತೆರಿಗೆ ಇಲಾಖೆಗೆ ವಂಚಿಸಿದ ಉದ್ಯಮಿ ವಿರುದ್ದ ಮೈಸೂರು...