ರಾಯಚೂರು: ನಗರದಲ್ಲಿ ಅರೆಬೆತ್ತಲೆಯಾಗಿ ಆಕ್ರೋಶ; 10 ರಿಂದ 15 ಲಕ್ಷ ಜನ ಇಡೀ ಬೆಂಗಳೂರಿನಲ್ಲಿ ಒಂದು ವಾಹನ ರಸ್ತೆಗೆ ಇಳಿಯದಂತೆ ಮಾಡುವುದಾಗಿ ಎಚ್ಚರಿಕೆ
Raichur, Raichur | Aug 1, 2025
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ರಾಯಚೂರು ನಗರದಲ್ಲಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ...