Public App Logo
Jansamasya
हादसा
News
Bjp
National
Police
Bihar
कांग्रेस
भाजपा
Congress
Modi
Delhi
Viral
Crime
Jharkhand
Up
Bollywood
दिल्ली
Breakingnews
Nitishkumar
Madhya_pradesh
सोशल_मीडिया
Mp
Nsui
Madhyapradesh
Pmmodi
Rahulgandhi
Actor
Haryana
Uttarpradesh

ಶಹಾಬಾದ: ಅಂಜಲಿ ಕಂಬಾನುರ್ ಭೀಕರ ಹತ್ಯೆ ಆರೋಪಿಗಳು ವಿಜಯಪುರದಲ್ಲಿ ಬಂಧನ: ಯಾರು ಗೋತ್ತಾ ಆ ಹಂತಕರು?

Shahbadha, Kalaburagi | Nov 15, 2025
ಕಲಬುರಗಿ : ಕಲಬುರಗಿ ಜಿಲ್ಲೆ ಶಹಬಾದ್ ಮೂಲದ ಅಂಜಲಿ ಕಂಬಾನುರ್‌ರನ್ನ ಯಾದಗಿರಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ, ನಾಲ್ವರು ಹಂತಕರನ್ನ ಯಾದಗಿರಿ ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ. ನ15 ರಂದು ಬೆಳಗ್ಗೆ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಚಿತ್ತಾಪುರ ಮೂಲದ ಯಲ್ಲಪ್ಪ, ಕಾಶಿನಾಥ್, ದತ್ತಾತ್ರೇಯ, ಜಗದೀಶ್ ಬಂಧಿತರು..ಇನ್ನೂ ಅಂಜಲಿ ಪತಿ ಗಿರೀಶ್ ಕಂಬಾನುರ್‌ರನ್ನ 2022 ರಲ್ಲಿ ಹತ್ಯೆ ಮಾಡಲಾಗಿತ್ತು. ಬಳಿಕ ಹಳೆ ವೈಷಮ್ಯ ಮುಂದುವರಿದು ಇದೀಗ ಪತ್ನಿ ಅಂಜಲಿಯನ್ನ ಸಹ ಭೀಕರವಾಗಿ ಹತ್ಯೆ ಮಾಡಲಾಗಿದೆ..