ಮಂಗಳವಾರ 8 ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ ಮಾತನಾಡಿ ಚಳಿಗಾಲದ ಅಧಿವೇಶನ ಆರಂಭವಾಗಿದೆ ರೈತರ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರ ಮೋಸ ಮಾಡುತ್ತಿದೆ ಕೇಂದ್ರ ಸರಕಾರ ರೈತರ ಬೆಳೆಗಳನ್ನ ಖರೀದಿ ಮಾಡುತ್ತಿಲ್ಲ ವಿರೋದ ಪಕ್ಷದವರು ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಬೇಕು ಕೆಂದ್ರ ಸರಕಾರದ ರಾಜ್ಯಕ್ಕೆ ಬರುವ ಬಾಕಿ ಹಣ ಬಿಡುಗಡೆ ಮಾಡಬೇಕು ಬಿಜೆಪಿ ಪ್ರತಿಭಟನೆ ವಿಚಾರ ನಾವು ರೈತರ ಪರವಾಗಿ ಇದ್ದೆವೆ ಕಬ್ಬು, ಮೆಕ್ಕೆಜೋಳ, ಖರೀದಿ ರಾಜ್ಯ ಸರಕಾರ ಆರಂಭ ಮಾಡಿದೆ ನಾವು ಇಂತಿಷ್ಟು ಖರೀದಿ ಮಾಡಬೇಕು ಎಂದು ಆದೇಶ ಮಾಡಿದ್ದೆವೆ ಎಂ ಆರ್ ಪಿ ಬೆಲೆ ಪಿಕ್ಸ್ ಮಾಡೋರು ಕೇಂದ್ರ ಸರಕಾರ ವಿರುದ್ದ ಹೋರಾಟ ಮಾಡಬೇಕಾಗಿದ್ದ ಬಿಜೆಪಿಗರು ರಾಜ್ಯ ಸರ್ಕಾರ ವಿರುದ್ಧ ಸುಖಾಸುಮ್ಮನೆ ಹೋರಾಟ ಎಂದರು.