ಪರಶುರಾಮಪುರ ಹೋಬಳಿಯ ವಿಶ್ವಭಾರತಿ ಶಾಲೆಯಲ್ಲಿ ಪರವಾನಗಿ ಇಲ್ಲದೆ ಇಟ್ಟುಕೊಂಡಿದ್ದ ಖಾಸಗಿ ಬಸ್ ಅನ್ನ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಘಟನೆ ನಡೆದಿದೆ. ಇನ್ನೂ ಈ ಒಂದು ವಿಶ್ವ ಭಾರತಿ ಶಾಲಾ ಆಡಳಿತ ಮಂಡಳಿ ವಿಧ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿತ್ತು. ಇನ್ನೂ ಶಾಲಾ ಆಡಳಿತ ಮಂಡಳಿಯವರು ವಿಧ್ಯಾರ್ಥಿಗಳನ್ನ ಕರೆ ತರಲು ಆಂದ್ರ ಮೂಲಕ ಪರವಾನಗಿ ಇಲ್ಲದೆ ಸರಿಯಾದ ದಾಖಲೆಗಳನ್ನ ಇಟ್ಟುಕೊಳ್ಳದ ಬಸ್ ಅನ್ನ ಹೊಂದಿದ್ದು ಇದೇ ಬಸ್ ನಲ್ಲಿ ಪ್ರತಿನಿತ್ಯ ವಿಧ್ಯಾರ್ಥಿಗಳನ್ನ ಕರೆತರುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು