ಗುರುವಾರ ಡಿಸಿಎಂ ಡಿಕೆ ಶಿವಕುಮಾರ ಸೇರಿ ಅನೇಕ ಶಾಸಕರು,ಸಚಿವರು ಡಿನ್ನರ ಮೀಟಿಂಗ್ ವಿಚಾರವಾಗಿ ಇಂದು ಶುಕ್ರವಾರ 1 ಗಂಟೆಗ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ ನಾನು ಎನೂ ಹೇಳಬೇಕು ಹೇಳಿ ಆಗಿದೆ ಬೇರೆಯವರು ಎನೂ ಹೇಳ್ತಾರೆ ಅದಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ ಡಿನ್ನರ್ ಮೀಟಿಂಗ್ ಮಾಡಿದ್ರೇ ಅದಕ್ಕೆ ನಾನೇನೂ ಮಾಡಲಿ ಬೆಳಗಾವಿಯಲ್ಲಿ ಎಲ್ಲಾ ಎಂಎಲ್ಎ ಸಚಿವರನ್ನ ಕರೆದು ಮೀಟಿಂಗ್ ಮಾಡ್ತಿರ್ತಾರೆ ಅದಕ್ಕೆ ನಾನೇನು ಮಾಡಲಿ ಎಂದು ಡಿಕೆಶಿ ಡಿನ್ನರ್ ಮೀಟಿಂಗ್ ಗೆ ಕೌಂಟರ್ ನೀಡಿದ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು.