Public App Logo
Jansamasya
News
पुलिस
Bjp
National
Police
Bihar
बिहार
कांग्रेस
मौत
बीजेपी
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Pmmodi
Ipl
Rahulgandhi
Haryana
Uttarpradesh
Cricket
शादी

ಇಳಕಲ್‌: ಹೃದಯಘಾತದಿಂದ ನಗರದ ಯುವ ವೈದ್ಯೆ ಡಾ.ಪ್ರಜ್ಞಾ ಪ್ರಹ್ಲಾದರಾವ್ ಕುಲಕರ್ಣಿ ನಿಧನ

Ilkal, Bagalkot | Oct 24, 2025
ಬಾಗಲಕೋಟ ಜಿಲ್ಲೆಯ ಇಳಕಲ್ಲದ ವಿಜಯನಗರ ಬಡಾವಣೆ ನಿವಾಸಿ ಯುವ ವೈದ್ಯೆ ಡಾ.ಪ್ರಜ್ಞಾ ಪ್ರಹ್ಲಾದರಾವ್ ಕುಲಕರ್ಣಿ (೨೪) ಲೋ-ಬಿಪಿ ಮತ್ತು ಹೃದಯಾಘಾತದಿಂದ ಶುಕ್ರವಾರದಂದು ನಿಧನರಾದರು. ಮೃತಳಿಗೆ ತಂದೆ, ತಾಯಿ ಮತ್ತು ಅಪಾರ ಬಂಧು ಬಳಗ ಇದೆ. ಇನ್ನೂ ಬಾಳಿ ಬದುಕಿ ಬೆಳಗಬೇಕಿದ್ದ ಪ್ರಜ್ಞಾ ಇವಳ ಅಕಾಲಿಕ ಸಾವಿಗೆ ವಿಜಯನಗರ ಬಡಾವಣೆ ಕಂಬನಿ ಮಿಡಿದಿದೆ.