Public App Logo
Jansamasya
News
पुलिस
Maharashtra
Bjp
National
Police
Bihar
India
कांग्रेस
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana

ಬೆಂಗಳೂರು ಉತ್ತರ: ರಾಘವೇಂದ್ರ ಫೋಟೋ ತಳ್ಳಿದ ಸಿಎಂ ಸಿದ್ದರಾಮಯ್ಯ! ಸಿಎಂ ಸಿದ್ದರಾಮಯ್ಯ ಅವರದ್ದು ಇದೆಂತಹ ವರ್ತನೆ

ಸಿಎಂ ಸಿದ್ದರಾಮಯ್ಯ ರಾಘವೇಂದ್ರ ಫೋಟೋವನ್ನು ತಳ್ಳಿ ಹಾಕಿರುವಂತಹ ವಿಚಾರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಿಎಂ ತನ್ನ ಸರ್ಕಾರಿ ನಿವಾಸದ ಬಳಿ ಜನರ ಮನವಿ ಸ್ವೀಕರಿಸ್ತಾ ಇದ್ದಾಗ ಈ ಘಟನೆ ನಡೆದಿದೆ. ಜನವರಿ 19ರಂದು ಈ ಘಟನೆ ನಡೆದಿದೆ.