ಚಳ್ಳಕೆರೆ: ಜುಲೈ 30ರೊಳಗೆ ತಾಲ್ಲೂಕಿನ ಎಲ್ಲ ರೈತರು ಬೆಳೆ ವಿಮೆ ಕಟ್ಟಿ: ನಗರದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ
Challakere, Chitradurga | Jul 27, 2025
ತಾಲ್ಲೂಕಿನ ಎಲ್ಲಾ ರೈತರು ಬೆಳೆಗಳಿಗೆ ಬೆಳೆ ವಿಮೆ ಕಟ್ಟಿದರೆ, ಬೆಳೆ ನಷ್ಟವಾದಾಗ ಬೆಳೆ ವಿಮೆ ಬರುತ್ತದೆ ಎಂದು ನಗರದಲ್ಲಿ ಭಾನುವಾರ ರೈತ ಸಂಘದ...