ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ಸುಮಾರು 30 ವರ್ಷಗಳಿಂದ ಮಾದಿಗರ ಪದ್ಮಶ್ರೀ ಮಂದಕೃಷ್ಣ ಅವರ ನಾಯ್ಕತ್ವದಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಯ 101 ಜಾತಿಗಳಿಗೆ ಆರ್ಥಿಕ ಸಾಮಾಜಿಕ ವಿದ್ಯಾ, ಉದ್ಯೋಗ, ರಾಜಿಕೀಯ ಅಂದರೆ ಗ್ರಾಮ ಪಂಚಾಯತ್, ನಗರ್ ಸ್ಥಳೀಯ ಸಂಸ್ಥೆ ಜಿಲ್ಲಾ ಮಾತು ತಾಲೂಕು ಪಂಚಾಯತ್ ಚುನಾವಣೆಗಳಿಗೆ ಜನ ಸಂಖ್ಯೆ ವಗಿ ಮೀಸಲಾತಿಯನು ಹಂಚಬೇಕು ಏಂದು ಒತ್ಯಾಯಿಸಿ ಬೆಳಗಾವಿ ಯಲ್ಲಿ 17 ರಂದು ಬೃಹತ್ ಪ್ರತಿಭಟನೆ ಹಾಗೂ ಉಪವಾಸ ಸತ್ಯಗ್ರಹ ಹಮ್ಮಿಕೊಳ್ಳಲಗುವುದೆಂದು ಸೋಮವಾರ 10 ಗಂಟೆಗೆ ನರಸಪ್ಪ ದಂಡೋರ ಹೇಳಿದರು.