Public App Logo
Jansamasya
���ादसा
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Nda
School
Cbi

ಶೋರಾಪುರ: ನಗರದ ವಾರ್ಡ್ ನಂ 31ರ ವಣಕಿಹಾಳ ಪ್ರದೇಶದಲ್ಲಿ ಜಲದಿಗ್ಬಂಧನ, ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ

Shorapur, Yadgir | Sep 27, 2025
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ ಪರಿಶೀಲನೆ ಸುರಪುರ ನಗರಸಭೆ ವ್ಯಾಪ್ತಿಯ ವಾರ್ಡ 31ರ ವಣಕಿಹಾಳ ಪ್ರದೇಶದಲ್ಲಿ ಜಲದಿಗ್ಬಂಧನ ಉಂಟಾಗಿದ್ದು. ಮನೆಗಳಿಗೆ ಮಳೆ ನೀರು ಹೊಕ್ಕು, ಜನರ ಅತ್ಯಂತ ಸಂಕಷ್ಟಕ್ಕಿಡಾಗಿದ್ದ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಸೆ ಆಲಿಸಿ, ಕೂಡಲೆ ಕಾಳಜಿ ಕೇಂದ್ರ ತೆರೆಯುವಂತೆ ತಹಸೀಲ್ದಾರ್ ಮತ್ತು ನರಸಭೆ ಪೌರಾಯುಕ್ತರಿಗೆ ಸೂಚಿಸಿದರು. ಇನ್ನೂ ಸ್ಥಳೀಯರು ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದಾಗ, ಮನವಿಗೆ ಸ್ಪಂದಿಸಿರುವ ಶಾಸಕರು ಕೂಡಲೇ ವಣಕಿಹಾಳಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಶೋರಾಪುರ: ನಗರದ ವಾರ್ಡ್ ನಂ 31ರ ವಣಕಿಹಾಳ ಪ್ರದೇಶದಲ್ಲಿ ಜಲದಿಗ್ಬಂಧನ, ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ - Shorapur News