Public App Logo
Jansamasya
News
पुलिस
Bjp
National
Bihar
बिहार
बीजेपी
भाजपा
विधायक
Congress
Modi
Delhi
Viral
Crime
Jharkhand
Up
Breakingnews
Narendramodi
Madhya_pradesh
Pmmodi
पटना
Rahulgandhi
Haryana
Crimenews
Bareilly
Breaking
Election
Politics
उत्तराखंड

ಶಹಾಬಾದ: ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಅಪಮಾನ ಖಂಡಿಸಿ ಭಂಕೂರು ಕ್ರಾಸ್ ಬಳಿ ರಸ್ತೆ ತಡೆದು ಟೈರಗೆ ಬೆಂಕಿ ಹಚ್ಚಿ ಪ್ರತಿಭಟನೆ

Shahbadha, Kalaburagi | Oct 10, 2025
ಕಲಬುರಗಿ : ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಮೂರ್ತಿಯ ಕೈ ಮುರಿದು ಅಪಮಾನ ಮಾಡಿದ್ದನ್ನ ಖಂಡಿಸಿ ಭಂಕೂರು ಕ್ರಾಸ್ ಬಳಿ ಸಮಾಜದ ಜನರು ರಸ್ತೆ ತಡೆ ನಡೆಸಿ ಟೈರಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.. ಅ ೧೦ ರಂದು ಮಧ್ಯಾನ 1 ಗಂಟೆಗೆ ಭಂಕೂರು ಕ್ರಾಸ್ ಬಳಿ ನೂರಾರು ಜನ ರಸ್ತೆ ತಡೆ ನಡೆಸಿ ಟೈರಗೆ ಬೆಂಕಿ ಹಚ್ಚಿ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅಪಮಾನ ಮಾಡಿದ್ದನ್ನ ತೀವ್ರವಾಗಿ ಖಂಡಿಸಿದರು.. ಇನ್ನೂ ಕೂಡಲೇ ಕಿಡಿಗೇಡಿಗಳನ್ನ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.