ದೇವನಹಳ್ಳಿ ಕೆ ಎಮ್ ಕ್ಲೈಟನ್ ಫೌಂಡೇಷನ್ ವತಿಯಿಂದ ಹಿರಿಯರ ಜಾಗೃತಿ ಶಿಬಿರವನ್ನು ದೇವನಹಳ್ಳಿ ತಾಲ್ಲೂಕು ಕನ್ನಮಂಗಲ ಪಾಳ್ಯದ ಆಶಿಯಾನ ವೃದ್ದಶ್ರಮದಲ್ಲಿ ಏರ್ಪಡಿಸಲಾಗಿತ್ತು. ಇದೆ ಸಮಯದಲ್ಲಿ ಕೆ ಎಮ್ ಕ್ಲೈಟನ್ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಮಾದುರೈ ಕ್ಲೈಟನ್ ಮಾತನಾಡಿ ನಮಗೂ ಪಾರ್ಶ್ವವಾಯು ಪೀಡಿತರಾಗಿರುವ ಅಮ್ಮ ಇದ್ದು , ಅವರು ಪಡುತ್ತಿರುವ ಕಷ್ಟ ನೋಡುತ್ತಿದ್ದೆನೆ ಅವರನ್ನ ಸುಧಾರಿಸಲು ಎಷ್ಟು ಕಷ್ಟ ಎಂದು ನನಗೆ ಗೊತ್ತಿದೆ. ಆದರೆ ವೃದ್ದಶ್ರಮಗಳಲ್ಲಿ ವೃದ್ದರನ್ನ ಹೇಗೆ ಸುಧಾರಿಸುತ್ತಾರೆ,