ಬೆಳಗಾವಿ ತಾಲೂಕಿನ ರಾಜಹಂಸಗಡದ ಹೊರವಲಯದಲ್ಲಿ ಜಮೀನಿನಲ್ಲಿ ಶನಿವಾರ ನಡೆದ ಘಟನೆ ಆಗಿದ್ದು ಇಂದು ರವಿವಾರ 8 ಗಂಟೆಗೆ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು ಗ್ರಾಮದ ರೈತ ಪ್ರಕಾಶ ಥೋರವಾತ್ ಎಂಬುವವರ ಬಣಿವೆ ಬೆಂಕಿಗಾಹುತಿ ಆಗಿದ್ದು ಭತ್ತದ ಎರಡು ಬಣಿವೆಗಳು, 30ಚೀಲ ಭತ್ತ, ಕಡಲೆಕಾಯಿ ಸಿಪ್ಪೆಯ ಬಣವೆಗಳು ಸುಟ್ಟು ಭಸ್ಮವಾಗಿದ್ದು ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಲಕ್ಷಾಂತರ ಮೌಲ್ಯದ ಮೇವಿನ ಬಣವೆಗಳು ಸುಟ್ಟು ಭಸ್ಮ ಹಿನ್ನಲೆ ರೈತ ಕಂಗಾಲಾಗಿದ್ದಾನೆ ಬೆಳಗಾವಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ.