Public App Logo
Jansamasya
Jodhpur
Amitshah
Uppolice
Live
Pratapgarh
Westbengal
Farrukhabad
Mirzapur
Rain
Tikamgarh
Prayagraj
Modiji
���ोगी_आदित्यनाथ
Indianrailways
Letestnews
���ाइक
���ायरल
Arvindkejriwal
Kedarnath
Weather
Rahul
Indianews
New_delhi
Akhileshyadav
Upnews
Newsupdate
Viralvideo
Pressconference
Latestnews

ಯಡ್ರಾಮಿ: ಬಿರಾಳ'ಹಿಸ್ಸಾ ಕ್ರಾಸ್ ಬಳಿ ಬಸ್-ಬೈಕ್ ಮಧ್ಯೆ ಭೀಕರ ಅಪಘಾತ: ಸವಾರ ಸ್ಥಳದಲ್ಲೆ ದುರ್ಮರಣ

Yadrami, Kalaburagi | Jan 10, 2026
ಕಲಬುರಗಿ : ಎನ್‌ಈಕೆಆರ್‌ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಬಿರಾಳ ಹಿಸ್ಸಾ ಕ್ರಾಸ್ ಬಳಿ ಜ10 ರಂದು ಸಂಜೆ 6 ಗಂಟೆಗೆ ಸಂಭವಿಸಿದೆ.. ಆಲಮೇಲ ಗ್ರಾಮದ 28 ವರ್ಷದ ಯುವರಾಜ್ ಭಾಗಣ್ಣ ಮೃತ ದುದೈವಿಯಾಗಿದ್ದಾರೆ.. ಇನ್ನೂ ಸಾರಿಗೆ ಸಂಸ್ಥೆ ಬಸ್ ಶಹಾಪುರದಿಂದ ಸಿಂದಗಿ ಕಡೆ ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ.. ಈ ಬಗ್ಗೆ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಯಡ್ರಾಮಿ: ಬಿರಾಳ'ಹಿಸ್ಸಾ ಕ್ರಾಸ್ ಬಳಿ ಬಸ್-ಬೈಕ್ ಮಧ್ಯೆ ಭೀಕರ ಅಪಘಾತ: ಸವಾರ ಸ್ಥಳದಲ್ಲೆ ದುರ್ಮರಣ - Yadrami News