Public App Logo
Jansamasya
Punjab
Pratapgarh
Live
Westbengal
Ballia
Farrukhabad
Mirzapur
Rain
Haridwar
Tikamgarh
Trending
Prayagraj
Modiji
Protest
���तरपुर
���ोगी_आदित्यनाथ
Letestnews
Arvindkejriwal
Weather
Hapur
Noida
Rahul
Indianews
New_delhi
Akhileshyadav
Newsupdate
Upnews
Dehradun
Viralvideo
No video available

ಶಿಡ್ಲಘಟ್ಟ: ಡೆಂಘೀ ಜ್ವರದ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ, ತಾತ್ಸಾರ ಬೇಡ: ಶಿಡ್ಲಘಟ್ಟದಲ್ಲಿ ತಹಶೀಲ್ದಾರ್ ಬಿ.ಎನ್ ಸ್ವಾಮಿ

ಡೆಂಗಿ ಜ್ವರದ  ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ  ಇದರ ಬಗ್ಗೆ ತತ್ಸಾರ ಬೇಡ  ಎಂದು ತಹಸಿಲ್ದಾರ್  ಬಿ ಎಂ ಸ್ವಾಮಿ   ಇಂದು ಶುಕ್ರವಾರ ಬೆಳಗ್ಗೆ 10:30  ಗಂಟೆ ಸುಮಾರಿನಲ್ಲಿ    ಶಿಡ್ಲಘಟ್ಟ ನಗರದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ತಿಳಿಸಿದರು ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ವಹಿಸಿದೆ ಆದರೂ ಸಾರ್ವಜನಿಕರು ತಮ್ಮ ಮನೆಗಳ ಸುತ್ತಮುತ್ತಲು  ಸ್ವಚ್ಛವಾಗಿ ಇರಿಸಿಕೊಳ್ಳುವ ದೆಸೆಯಲ್ಲಿ  ಪ್ರಾಮಾಣಿಕ ಪ್ರಯತ್ನ ಮಾಡಬೇಕು ಅಲ್ಲದೆ  ಈ ಬಗ್ಗೆ ಇತರರಲ್ಲೂ ಜಾಗೃತಿ ಮೂಡಿಸಬೇಕು ಇಲ್ಲವಾದಲ್ಲಿ ಸೊಳ್ಳೆಗಳನ್ನ  ನಿಯಂತ್ರಣಕ್ಕೆ ತರಲು ಸೊಳ್ಳೆಗಳನ್ನ ನಿಯಂತ್ರಣಕ್ಕೆ  ತರಲು ಪ್ರತಿಯೊಬ್ಬರು  ತಮ್ಮ ಜವಾಬ್ದಾರಿಯನ್ನ  ಹೆಚ್ಚು  ಮಾಡಿಕೊಂಡು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು