Public App Logo
Jansamasya
हादसा
News
Bjp
National
Police
Bihar
कांग्रेस
भाजपा
Congress
Modi
Delhi
Viral
Crime
Jharkhand
Up
Bollywood
दिल्ली
Breakingnews
Nitishkumar
Madhya_pradesh
Mp
Nsui
Madhyapradesh
Pmmodi
Rahulgandhi
Actor
Haryana
Uttarpradesh
Cbse

ನ್ಯಾಮತಿ: ಫಲವನಹಳ್ಳಿಯಲ್ಲಿ ಗಣೇಶ‌ ವಿಸರ್ಜನಾ‌ ಮೆರವಣಿಗೆ: ಮಾಜಿ‌ ಸಚಿವ ಎಂಪಿ‌ ರೇಣುಕಾಚಾರ್ಯರನ್ನು ಎತ್ತಿ‌ ಕುಣಿದ ಯುವಕರು

Nyamathi, Davanagere | Sep 14, 2025
ಫಲವನಹಳ್ಳಿಯಲ್ಲಿ ಗಣೇಶ‌ ವಿಸರ್ಜನಾ‌ ಮೆರವಣಿಗೆ: ಮಾಜಿ‌ ಸಚಿವ ಎಂಪಿ‌ ರೇಣುಕಾಚಾರ್ಯರನ್ನು ಎತ್ತಿ‌ ಕುಣಿದ ಯುವಕರು ದಾವಣಗೆರೆ‌ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ 4 ಗಂಟೆಗೆ ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ ಅವರು ಮೆರವಣಿಗೆಯಲ್ಲಿ ಭಾಗವಹಿಸಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಯುವಕರು ಎಂ ಪಿ ರೇಣುಕಾಚಾರ್ಯ ಅವರನ್ನು ಎತ್ತಿ‌ ಕುಣಿದು ಸಂಭ್ರಮಿಸಿದರು.