Public App Logo
Jansamasya
News
पुलिस
Bjp
National
Bihar
बिहार
बीजेपी
भाजपा
विधायक
Congress
Modi
Delhi
Viral
Crime
Jharkhand
Up
Breakingnews
Narendramodi
Madhya_pradesh
Pmmodi
पटना
Rahulgandhi
Haryana
Crimenews
Bareilly
Breaking
Election
Politics
उत्तराखंड

ನ್ಯಾಮತಿ: ಫಲವನಹಳ್ಳಿಯಲ್ಲಿ ಗಣೇಶ‌ ವಿಸರ್ಜನಾ‌ ಮೆರವಣಿಗೆ: ಮಾಜಿ‌ ಸಚಿವ ಎಂಪಿ‌ ರೇಣುಕಾಚಾರ್ಯರನ್ನು ಎತ್ತಿ‌ ಕುಣಿದ ಯುವಕರು

Nyamathi, Davanagere | Sep 14, 2025
ಫಲವನಹಳ್ಳಿಯಲ್ಲಿ ಗಣೇಶ‌ ವಿಸರ್ಜನಾ‌ ಮೆರವಣಿಗೆ: ಮಾಜಿ‌ ಸಚಿವ ಎಂಪಿ‌ ರೇಣುಕಾಚಾರ್ಯರನ್ನು ಎತ್ತಿ‌ ಕುಣಿದ ಯುವಕರು ದಾವಣಗೆರೆ‌ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ 4 ಗಂಟೆಗೆ ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ ಅವರು ಮೆರವಣಿಗೆಯಲ್ಲಿ ಭಾಗವಹಿಸಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಯುವಕರು ಎಂ ಪಿ ರೇಣುಕಾಚಾರ್ಯ ಅವರನ್ನು ಎತ್ತಿ‌ ಕುಣಿದು ಸಂಭ್ರಮಿಸಿದರು.
ನ್ಯಾಮತಿ: ಫಲವನಹಳ್ಳಿಯಲ್ಲಿ ಗಣೇಶ‌ ವಿಸರ್ಜನಾ‌ ಮೆರವಣಿಗೆ: ಮಾಜಿ‌ ಸಚಿವ ಎಂಪಿ‌ ರೇಣುಕಾಚಾರ್ಯರನ್ನು ಎತ್ತಿ‌ ಕುಣಿದ ಯುವಕರು - Nyamathi News