Public App Logo
Jansamasya
हादसा
News
Bjp
National
Police
Bihar
India
कांग्रेस
Congress
Modi
Delhi
Viral
Crime
Jharkhand
Up
अमित_शाह
Bollywood
लापरवाही
Breakingnews
Madhya_pradesh
Mp
Nsui
Madhyapradesh
Pmmodi
Rahulgandhi
Actor
Haryana
Uttarpradesh
Cbse
No video available

ಆಳಂದ: ಪಟ್ಟಣದ ಸಿದ್ದಲಿಂಗ ಶಿವಾಚಾರ್ಯ ಮಠಕ್ಕೆ ಸಂಸದ ಖೂಬಾ ಭೇಟಿ

Aland, Kalaburagi | Mar 23, 2024
ಆಳಂದ ಪಟ್ಟಣದ ಸಿದ್ದಲಿಂಗ ಶಿವಾಚಾರ್ಯ ಹಿರೇಮಠಕ್ಕೆ ಕೇಂದ್ರ ಸಚಿವ,ಬೀದರ್ ಬಿಜೆಪಿ ನಿಯೋಜಿತ ಅಭ್ಯರ್ಥಿ ಭಗವಂತ ಖೂಬಾ ಅವರು ಶನಿವಾರ ಸಂಜೆ 5 ಘಂಟೆಗೆ ಭೇಟಿ ನೀಡಿದರು.ಬಳಿಕ ಮಠದ ಪೂಜ್ಯರಾದ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿ,ಆರ್ಶೀವಾದ ಪಡೆದುಕೊಂಡರು.ಈ ಸಂದರ್ಭದಲ್ಲಿ ಸಚಿವರು ಕೂಡ ಸ್ವಾಮೀಜಿ ಮಾತನಾಡಿದರು.ಈ ವೇಳೆಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಸೇರಿದಂತೆ ಮುಖಂಡರು,ಭಕ್ತರು ಉಪಸ್ಥಿತರಿದ್ದರು.
ಆಳಂದ: ಪಟ್ಟಣದ ಸಿದ್ದಲಿಂಗ ಶಿವಾಚಾರ್ಯ ಮಠಕ್ಕೆ ಸಂಸದ ಖೂಬಾ ಭೇಟಿ - Aland News