Public App Logo
Jansamasya
News
पुलिस
Maharashtra
Bjp
National
Police
Bihar
Coronavirus
कांग्रेस
मौत
Accident
Congress
Modi
Delhi
Viral
मध्यप्रदेश
Bollywood
Breakingnews
Narendramodi
Madhya_pradesh
Mp
Madhyapradesh
Pmmodi
Rahulgandhi
Chhattisgarh
Uttarpradesh
Haryana
Uttarakhand
लखनऊ

ಮೈಸೂರು: ಜಟ್ಟಿಗಳ ಮಧ್ಯೆ ರಣ ರೋಚಕ ವಜ್ರಮುಷ್ಠಿ ಕಾಳಗ: ಚಾಮರಾಜನಗರದ ಜೆಟ್ಟಿಗೆ ಚನ್ನಪಟ್ಟಣದ ಜೆಟ್ಟಿಯಿಂದ ಪ್ರಹಾರ

Mysuru, Mysuru | Oct 2, 2025
ನಾಡಹಬ್ಬ ದಸರಾ ಮಹೋತ್ಸವದ ಕೊನೆಯ ಜಂಬೂಸವಾರಿ ಮೆರವಣಿಗೆಗೆ ಮುನ್ನ ಅರಮನೆಯ ಕರಿಕಲ್ಲು ತೊಟ್ಟಿ ಅವರಣದಲ್ಲಿ ಜಟ್ಡಿಗಳ ರಣ ವಜ್ರಮುಷ್ಠಿ ಕಾಳಗ ರೋಚಕವಾಗಿ ನಡೆಯಿತು. ವರಾಹಸ್ವಾಮಿ ದೇವಾಲಯದಲ್ಲಿ ಪೈಲ್ವಾನರಿಗೆ ಮುಸ್ತಿಫ್ ಮಾಡಿ ಹಿರಿಯ ಪೈಲ್ವಾನರು ಅಣಿಗೊಳಿಸಿದ ನಂತರ ನಾಲ್ವರು ಜಟ್ಟಿಗಳು ಅರಮನೆ ಆವರಣಕ್ಕ ಆಗಮಿಸಿದರು.
ಮೈಸೂರು: ಜಟ್ಟಿಗಳ ಮಧ್ಯೆ ರಣ ರೋಚಕ ವಜ್ರಮುಷ್ಠಿ ಕಾಳಗ: ಚಾಮರಾಜನಗರದ ಜೆಟ್ಟಿಗೆ ಚನ್ನಪಟ್ಟಣದ ಜೆಟ್ಟಿಯಿಂದ ಪ್ರಹಾರ - Mysuru News