Public App Logo
Jansamasya
Haryana
���ादी
Crimenews
Karnataka
Bareilly
���प
Agra
Biharnews
Jodhpur
Fatehpur
Kanganaranaut
Amitshah
Fire
Live
Jhansi
Yogiadityanath
Rain
���ोगी_आदित्यनाथ
Sonunigam
Arvindkejriwal
Rajasthannews
Rahul
Indianews
���ंगाल
Gwaliornews
New_delhi
���िल्ली_मेट्रो
Newsupdate
���निका

ಮೈಸೂರು: ಜಂಬೂಸವಾರಿ ಹೊರಲಿರುವ ಆನೆಗಳಿಗೆ ಅರಮನೆಯಂಗಳದಲ್ಲಿ ಸಿಂಗಾರ.

Mysuru, Mysuru | Oct 2, 2025
ನಾಡಹಬ್ಬ ದಸರೆಯಲ್ಲಿ ಆನೆಗಳಿಗೆ ಬಣ್ಣ ಹಚ್ವುವುದೆಂದರೆ ಸುಲಭದ ಮಾತಲ್ಲ. ಪ್ರತಿ ವರ್ಷ ನಾಡಹಬ್ಬ ದಸರೆಯಲ್ಲಿ ಆನೆಗಳನ್ನು ಸಿಂಗರಿಸುವ ಕಲಾವಿದ ನಾಗಲಿಂಗಸ್ವಾಮಿ ತಂಡ ಈ ವರ್ಷವೂ ಆನೆಗಳಿಗೆ ಬಣ್ಣ ಹಚ್ಚಿ ಸಿದ್ದತಡ ನಡೆಸಿದ್ದಾರೆ. ಈ ಬಾರಿ ಕಲಾವಿದ ನಾಗಲಿಂಗಸ್ವಾಮಿ ತಂಡ ಈ ಕಾಯಕ‌ ಶುರು ಮಾಡಿ ಈಗ ,20 ವರ್ಷ ಪೂರೈಸಿದ್ದಾರೆ.
ಮೈಸೂರು: ಜಂಬೂಸವಾರಿ ಹೊರಲಿರುವ ಆನೆಗಳಿಗೆ ಅರಮನೆಯಂಗಳದಲ್ಲಿ ಸಿಂಗಾರ. - Mysuru News