Public App Logo
Jansamasya
News
पुलिस
Maharashtra
Bjp
National
Police
Bihar
कांग्रेस
Congress
Modi
Delhi
Viral
Up
अमित_शाह
Bollywood
Breakingnews
Narendramodi
Madhya_pradesh
Pmmodi
Rahulgandhi
यूपी
Uttarpradesh
Haryana
Cricket
Lucknow
Uttarakhand
Sambalpur
Crimenews
Karnataka

ಕಲಬುರಗಿ: ಮಹಾಗಾಂವ ಕ್ರಾಸ್ ನಲ್ಲಿ ಸಾರಿಗೆ ಬಸ್ ಡಿಕ್ಕಿ ಪಾದಚಾರಿ ಅಜ್ಜ ಸಾವು

Kalaburagi, Kalaburagi | Jan 13, 2026
ಸಾರಿಗೆ ಇಲಾಖೆ ಬಸ್ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಮಹಾಗಾಂವ ಕ್ರಾಸ್ ನಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ. ಮಹಾಗಾಂವ ಕ್ರಾಸ್ ನಿವಾಸಿ ಬಸಣ್ಣ ಹಣಮಂತಪ್ಪ ಭಜಂತ್ರಿ (70) ಮೃತ ವ್ಯೆಕ್ತಿ ಎಂದು ಗುರುತಿಸಲಾಗಿದೆ.‌ ಹೆದ್ದಾರಿ ದಾಟುವಾಗ ಕಲಬುರ್ಗಿಯಿಂದ ಭಾಲ್ಕಿ ತೆರಳುತ್ತಿದ್ದ ಭಾಲ್ಕಿ-ಕಲಬುರಗಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಬಸಣ್ಣ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಪಿಎಸ್ಐ ಚಿದಾನಂದ ಚಿತ್ತಕೋಟೆ, ಸಿಬ್ಬಂಧಿ ಕಿಶನ ಜಾಧವ ಮತ್ತಿತರರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.
ಕಲಬುರಗಿ: ಮಹಾಗಾಂವ ಕ್ರಾಸ್ ನಲ್ಲಿ ಸಾರಿಗೆ ಬಸ್ ಡಿಕ್ಕಿ ಪಾದಚಾರಿ ಅಜ್ಜ ಸಾವು - Kalaburagi News