ರೈತರ ಪರವಾಗಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ ಸಿಎಂ ಹಾಗೂ ಕಾಂಗ್ರೆಸ್ ನಾಯಕರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೊಟ್ಟು ಮಾಡ್ತಿದ್ದಾರೆ ಸುಖಾಸುಮ್ಮನೇ ಕೇಂದ್ರದ ವಿರುದ್ಧ ಮಾತನಾಡ್ತಿದ್ದಾರೆ ರೈತರ ಪರವಾಗಿ ನಾವು ಸದನದಲ್ಲಿ ಹೋರಾಟ ಮುಂದುವರೆಸ್ತೇವೆ ಕಬ್ಬಿನ ಎಪ್ಆರ್ಪಿ ದರ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರಿಗೆ ಮೋಸ ಮಾಡಿದೆ ಬೇರೆ ಬೇರೆ ರಾಜ್ಯಗಳಲ್ಲಿ ಎಫ್ಆರ್ಪಿ ದರ ನೀಡ್ತಿದ್ದಾರೆ ಕನಿಷ್ಠ ಪಕ್ಷ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯಲು ಆಗ್ತಿಲ್ಲ ಇದು ರಾಜ್ಯ ಸರ್ಕಾರದ ಅಕ್ಷ್ಯಮ್ಯ ಅಪರಾಧ ಎಂದು ಬಿವೈ ವಿಜಯೇಂದ್ರ ಮಂಗಳವಾರ 11:30ಕ್ಕೆ ಆಕ್ರೋಶ ವ್ಯಕ್ತಪಡಿಸಿದರು.