Public App Logo
Jansamasya
हादसा
News
पुलिस
Maharashtra
Bjp
National
Police
Bihar
कांग्रेस
Accident
Congress
Modi
Delhi
Viral
Crime
Up
अमित_शाह
Bollywood
दिल्ली
Breakingnews
Narendramodi
Madhya_pradesh
Mp
Nsui
उत्तरप्रदेश
Pmmodi
Rahulgandhi
यूपी
Uttarpradesh

ಮುಳಬಾಗಿಲು: ಸಹಕಾರ ಸಂಘದಲ್ಲಿ ಮತದಾರರನ್ನು ಅನರ್ಹ ಆದೇಶ ವಾಪಸ್ ಪಡೆಯಲು ನಗರದಲ್ಲಿ ರೈತ ಸಂಘ ಒತ್ತಾಯ

Mulbagal, Kolar | Aug 19, 2025
ಸಹಕಾರ ಸಂಘದಲ್ಲಿ ಯಾವುದೇ ವಹಿವಾಟು ನಡೆಸದ ಜೊತೆಗೆ ಸಭೆಗಳಿಗೆ ಹಾಜರಾಗಿಲ್ಲ ಎಂಬ ನೆಪದಲ್ಲಿ ಸಾವಿರಾರು ಮತದಾರರನ್ನು ಅನರ್ಹಗೊಳಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ಮಂಗಳವಾರ ಮಧ್ಯಾನ 3 ಗಂಟೆ ಸಮಯದಲ್ಲಿ ರೈತ ಸಂಘದಿAದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಕಚೇರಿ ಮುಂದೆ ಹೋರಾಟ ಮಾಡಿ ಅಧಿಕಾರಿಗಳಾದ ಶಿವ ಶಂಕರ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.