ಯಲ್ಲಾಪುರ:ಭಾರತಿ ನೃತ್ಯ ಕಲಾ ಕೇಂದ್ರ ಯಲ್ಲಾಪುರ ಹಾಗೂ ಕಾಜಿನ ಮನೆ ಕುಟುಂಬ ಸಿದ್ದಾಪುರ ಅರ್ಪಿಸುವ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಡಿ.೬ ರಂದು ಸಂಜೆ ೪.೩೦ ಕ್ಕೆ ಪಟ್ಟಣದ ಶ್ರೀ ಲಕ್ಷಿö್ಮನಾರಾಯಣ ವೆಂಕಟ್ರಮಣ ಮಠದಲ್ಲಿ ನಡೆಯಲಿದ್ದು, ವಿಶೇಷ ಆಹ್ವಾನಿತರಾಗಿ ನಟ ನೀರ್ನಳ್ಳಿ ರಾಮಕೃಷ್ಣ, ಶಾಸಕ ಶಿವರಾಮ ಹೆಬ್ಬಾರ, ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಆಶಯ ನುಡಿಗಳನ್ನಾಡುವರು.