Public App Logo
Jansamasya
News
पुलिस
Maharashtra
Bjp
National
Police
Bihar
India
कांग्रेस
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana

ಮೈಸೂರು: ದಸರಾ ಪಾಸ್ ಗಾಗಿ ಶಾಸಕರ ಕಚೇರಿಗೆ ಮುಗಿಬಿದ್ದ ಜನ

Mysuru, Mysuru | Oct 1, 2025
ನಾಡಹಬ್ಬ ದಸರಾ ಮಹೋತ್ಸವದ ಪಾಸ್ ಗಾಗಿ ಶಾಸಕರ ಕಚೇರಿಯಲ್ಲಿ ಜನಜಂಗುಳಿ ನಿರ್ಮಾಣವಾದ ಘಟನೆ ನಡೆದಿದೆ. ದಸರಾ ಪಾಸ್ ಗಳನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಜನರಿಗೆ ಹಂಚುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಕಚೇರಿಗೆ ಲಗ್ಗೆ ಹಾಕಿದ ನೂರಾರು ಮಂದಿ ಪಾಸ್ ಗಾಗಿ ಶಾಸಕರನ್ನು ಮುಗಿಬಿದ್ದರು. ಜನರನ್ನು ನಿಯಂತ್ರಿಸುದೇ ಶಾಸಕರಿಗೆ ದುಸ್ಸಾಹಸವಾಯಿತು. ಜನಜಂಗುಳಿ ತಪ್ಪಿಸಿಕೊಂಡು ಶಾಸಕರು ಅಲ್ಲಿಂದ ನಿರ್ಗಮಿಸಲಿ ಹರಸಾಹಸ ನಡೆಸಬೇಕಾಯಿತು.
ಮೈಸೂರು: ದಸರಾ ಪಾಸ್ ಗಾಗಿ ಶಾಸಕರ ಕಚೇರಿಗೆ ಮುಗಿಬಿದ್ದ ಜನ - Mysuru News