Public App Logo
Jansamasya
Haryana
���ादी
Crimenews
Karnataka
Bareilly
���प
Agra
Biharnews
Jodhpur
Fatehpur
Kanganaranaut
Amitshah
Fire
Live
Jhansi
Yogiadityanath
Rain
���ोगी_आदित्यनाथ
Sonunigam
Arvindkejriwal
Rajasthannews
Rahul
Indianews
���ंगाल
Gwaliornews
New_delhi
���िल्ली_मेट्रो
Newsupdate
���निका

ಮೈಸೂರು: ದಸರಾ ಪಾಸ್ ಗಾಗಿ ಶಾಸಕರ ಕಚೇರಿಗೆ ಮುಗಿಬಿದ್ದ ಜನ

Mysuru, Mysuru | Oct 1, 2025
ನಾಡಹಬ್ಬ ದಸರಾ ಮಹೋತ್ಸವದ ಪಾಸ್ ಗಾಗಿ ಶಾಸಕರ ಕಚೇರಿಯಲ್ಲಿ ಜನಜಂಗುಳಿ ನಿರ್ಮಾಣವಾದ ಘಟನೆ ನಡೆದಿದೆ. ದಸರಾ ಪಾಸ್ ಗಳನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಜನರಿಗೆ ಹಂಚುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಕಚೇರಿಗೆ ಲಗ್ಗೆ ಹಾಕಿದ ನೂರಾರು ಮಂದಿ ಪಾಸ್ ಗಾಗಿ ಶಾಸಕರನ್ನು ಮುಗಿಬಿದ್ದರು. ಜನರನ್ನು ನಿಯಂತ್ರಿಸುದೇ ಶಾಸಕರಿಗೆ ದುಸ್ಸಾಹಸವಾಯಿತು. ಜನಜಂಗುಳಿ ತಪ್ಪಿಸಿಕೊಂಡು ಶಾಸಕರು ಅಲ್ಲಿಂದ ನಿರ್ಗಮಿಸಲಿ ಹರಸಾಹಸ ನಡೆಸಬೇಕಾಯಿತು.