ಬಸವಕಲ್ಯಾಣ: ನಗರದಲ್ಲಿ ವಿವಿಧೆಡೆಯಿಂದ ಆಗಮಿಸಿದ ಬಸವ ಭಕ್ತರಿಗೆ ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಮಹಾರಾಷ್ಟ್ರದ ಕಾವಳಗಾವ, ಮರಖೇಲ್ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಬಸವ ಭಕ್ತರೊಂದಿಗೆ ನಗರದಲ್ಲಿ ಮೆರವಣಿಗೆ ಜರುಗಿತು.
ಬಸವಕಲ್ಯಾಣ: ನೆರೆ ರಾಜ್ಯದಿಂದ ಪಾದ ಯಾತ್ರೆ ಮೂಲಕ ಕಲ್ಯಾಣಕ್ಕೆ ಬಂದ ಬಸವ ಭಕ್ತರಿಗೆ ಅದ್ಧೂರಿ ಸ್ವಾಗತ; ನಗರದಲ್ಲಿ ವೈಭವದ ಮೆರವಣಿಗೆ - Basavakalyan News