ಮುಳಬಾಗಿಲು: ಸರ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಚಾರಕ್ಕೆ ಕಡಿವಾಣ ಹಾಕುವಂತೆ ನಗರದಲ್ಲಿ ರೈತ ಸಂಘ ಒತ್ತಾಯ
Mulbagal, Kolar | Aug 12, 2025 ಸರ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಚಾರಕ್ಕೆ ಕಡಿವಾಣ ಹಾಕಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಟೇಬಲ್ ಮೇಲೆ ದೂಳು ಹಿಡಿಯುತ್ತಿರುವ ರೈತರ ಕಡತಗಳಿಗೆ ಮುಕ್ತಿ ನೀಡಬೇಕೆಂದು ಮಂಗಳವಾರ ಸಂಜೆ 5:30ರ ಸಮಯದಲ್ಲಿ ರೈತ ಸಂಘದಿAದ ಸಹಾಯಕ ನಿರ್ದೇಶಕರಾದ ಅನಂತರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.