Public App Logo
Profile Picture

Shakir Sanadi

@shakirsanadi
352023Followers
0Following
ಇಂದು ಕೇಂದ್ರ ಎಐಸಿಸಿ ಕಚೇರಿಯಲ್ಲಿ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ ನಂತರ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ತಿರಂಗಾ ಗೌರವ ಯಾತ್ರೆ  24 ಅಕ್ಬರ್ ರೋಡ್ ನಿಂದ 30 ಜನವರಿ ಮಾರ್ಗ ತನಕ ನಡೆಯಿತು (ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ಜಾಗ)
ನಾವು ಕಾಂಗ್ರೆಸ್; ನಮ್ಮ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ. ನಮ್ಮನ್ನು ಮೌನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ, ಬಡವರಿಗಾಗಿ ಹೋರಾಡುತ್ತೇವೆ, ನಿರುದ್ಯೋಗಿ ಯುವಕರಿಗೆ ಧ್ವನಿ ನೀಡುತ್ತೇವೆ, ನಾವು ಹೋರಾಡಿ ಭಾರತವನ್ನು ಸ್ವತಂತ್ರಗೊಳಿಸಿದ್ದೇವೆ, ನಾವು ರಾಷ್ಟ್ರವನ್ನು ರಕ್ಷಿಸುತ್ತೇವೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿಯವರು ಭಾಗವಹಿಸಿದ್ದರೆ ಅವರಿಗೆ ದೇಶ, ಸ್ವಾತಂತ್ರ್ಯ ದಿನದ ಮತ್ತು ಧ್ವಜದ  ಮಹತ್ವ ಗೊತ್ತಿರುತ್ತಿತ್ತು, ಬಿಜೆಪಿಯವರಿಗೆ ಕೇವಲ ತಮ್ಮ ರಾಜಕೀಯ ಬೇಳೆ ಬೆಳೆಯಬೇಕೆ ವಿನಃ ಅವರಿಗೆ ದೇಶ ಅಥವಾ ಧ್ವಜದ ಬೆಲೆಯ ಮಹತ್ವದ ಅರಿವಿಲ್ಲ - ಶಾಕೀರ ಸನದಿ
ಜಿಲ್ಲಾ ಕಾಂಗ್ರೆಸ್ ನ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರ ಮನವಿ, ದೇಶ ಮತ್ತು ಸಂವಿಧಾನ ಉಳಿಸಲು ನಮ್ಮ ಹೋರಾಟ ಬನ್ನಿ ಜೊತೆಗುಡಿ ಹೋರಾಟದಲ್ಲಿ ಭಾಗಿಯಾಗಿ, ಕಾಂಗ್ರೆಸ್ ಹೋರಾಟ ದೇಶದ ಅಭಿವೃದ್ಧಿಗಾಗಿ - ಶಾಕೀರ ಸನದಿ
ಸರಫರೋಷಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆಂ ಹೈ ದೇಖನಾ ಹೈ ಜೋರ್ ಕಿತನಾ- ಬಾಜು ಎ ಕಾತಿಲ್ ಮೇ ಹೈ

 ನಮ್ಮ ದೇಶ ಸಂವಿಧಾನದಿಂದ ಹುಟ್ಟಿದೆ, ಸಂವಿಧಾನದಿಂದ ನಡೆಯುತ್ತದೆ , ಸಂವಿಧಾನದ ಮುಂದೆ ಎಲ್ಲರೂ ಒಂದೇ, ಸರ್ವಾಧಿಕಾರ ನಡೆಯುವುದಿಲ್ಲ
ಯುಕ್ರೇನ್ ದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಸರ್ಕಾರದ ಸಮರ್ಥಕರು ಹೀಯಾಳಿಸುತ್ತಿರುವುದು ನಾಚಿಕೆಗೇಡಿನ ಕೆಲಸ, ಇಂತಹ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಬೇಕು ಅದನ್ನು ಬಿಟ್ಟು ಕೆಲ ಜನಪ್ರತಿನಿಧಿಗಳು ವಿದ್ಯಾರ್ಥಿಗಳ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಬೇಜವಾಬ್ದಾರಿಯುತವಾಗಿದೆ
ಸರಕಾರದ ಸಂವಿಧಾನ ವಿರೋಧಿ ನಡೆ ಮತ್ತು ಮನುಷ್ಯತ್ವ ವಿರೋಧಿ ನಡೆ ಖಂಡಿಸಿ, ಶಿರಹಟ್ಟಿ ಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಈ ಹಾಡಿನ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನೆನೆದ ಕ್ಷಣ.
BJP leaders in Karnataka doesn't know what exactly is our Nation, our National flag, They really should learn it from the Congress leaders. I can arrange a training session for them
ಅಧಿಕಾರದಲ್ಲಿರುವವರೇ, ಇದುವೆ ನಿಮ್ಮ ಘೋಷಣೆ "ಬೇಟಿ ಬಚಾವೋ ಬೇಟಿ ಪಢಾವೋ" ಎಂದು ಹೇಳಿ ಹೆಣ್ಣುಮಕ್ಕಳಿಗೆ ಶಿಕ್ಷಣದಿಂದ ವಂಚಿತ ಮಾಡುತ್ತಿದ್ದಾರೆ, ಹಿಜಾಬ್ ಹಾಗೂ ತಲೆಮೇಲೆ ಶರಗೂ ಇದು ಭಾರತದ ಹೆಣ್ಣು ಮಕ್ಕಳ ಸಾಂಸ್ಕೃತಿಕ ಹಕ್ಕು. ಅವರ ಹಕ್ಕುಗಳನ್ನು ಏಕೆ ಕಸಿದುಕೊಳ್ಳುತ್ತಿದ್ದೀರಿ.
ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ಎಂಬಂತೆ ಎಲ್ಲರಿಗೂ ಗೌರವಿಸಿ, ಎಲ್ಲರೂ ನಮ್ಮವರೇ ವಿವಿಧತೆಯಲ್ಲಿ ಏಕತೆ ಇರುವ ನಮ್ಮ ನಾಡು ದಯವಿಟ್ಟು ಹಿಂದಿನಿಂದಲೂ ಸಹ ನಡೆದುಬಂದ ಪದ್ಧತಿಯನ್ನು ಆಚರಣೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕಾಗಿ.

ಪ್ರೊ ಐ. ಜಿ. ಸನದಿ
ಜನವರಿ 26. ಗಣರಾಜ್ಯೋತ್ಸವ ದಿನಾಚರಣೆ. ಸ್ವತಂತ್ರ ಭಾರತದ ಪಾಲಿನ ಮಹತ್ವದ ದಿನ. ಪ್ರತಿಯೊಬ್ಬ ಭಾರತೀಯರೂ ನೆನಪಿನಲ್ಲಿಟ್ಟುಕೊಳ್ಳುವ, ಭಾರತದ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದ ದಿನ ಇದು. ನಮ್ಮ ಸಂವಿಧಾನ ಜಗತ್ತಿನಲ್ಲಿ ಶ್ರೇಷ್ಠವಾದದ್ದು ಪ್ರತಿಯೊಬ್ಬರಿಗೂ ಹಕ್ಕನ್ನು ನೀಡಿದೆ. -- ಶಾಕೀರ್ ಸನದಿ
ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ ಕಾವೇರಿ ನೀರು  ವ್ಯರ್ಥವಾಗುವುದನ್ನು ತಡೆಯಬಹುದು. ಎರಡು ರಾಜ್ಯಗಳ ಉಪಯೋಗಕ್ಕು ಸಹಾಯವಾಗುತ್ತದೆ. ಸರ್ಕಾರ ಮಾಡಿರುವ ಲಾಕ್ ಡೌನ್ ಪಾದಯಾತ್ರೆ ತಡೆಯುವ ಹುನ್ನಾರವೇ? ಬನ್ನಿ ಭಾಗವಹಿಸಿ ಪಾದಯಾತ್ರೆ ಯಶಸ್ವಿಗೊಳಿಸೋಣ -ಶಾಕೀರ್ ಸನದಿ
We truly condemn the security breach of PM  that has happened in Punjab. Since we all are so familiar with the election jumlas of BJP, was this the JUMLA 2.0 to blame Punjab government? - Shakir Sanadi
ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಹೊಸವರ್ಷ ನಿಮ್ಮೆಲ್ಲರ ಜೀವನದಲ್ಲಿ ಹೊಸ ಬೆಳಕನ್ನು ತರಲಿ - ಶಾಕೀರ್ ಸನದಿ
ಹುಬ್ಬಳ್ಳಿ ಧಾರವಾಡ ನಗರವನ್ನು ಧೂಳು ಮುಕ್ತ ಹಾಗೂ ಕಸ ವಿಲೇವಾರಿ ಮಾಡುವಂತೆ ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಪಾಲಿಕೆ ಆಯುಕ್ತರ ಕಚೇರಿ ಎದುರು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ - ಶಾಕೀರ್ ಸನದಿ
ಕರ್ನಾಟಕ ಸರ್ಕಾರದ ಮತಾಂತರ ವಿರೋಧಿ ಕಾನೂನು, ಮತಾಂತರಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಭದ್ರತೆಯ ಜವಾಬ್ದಾರಿ ಯಾರು - ಶಾಕೀರ ಸನದಿ
ರೈತರಿಗೆ ಸಾಂತ್ವನ ಹೇಳಲು ಹೋದ ಅಖಿಲ ಭಾರತ ಕಾಂಗ್ರೆಸನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರನ್ನು ಬಂಧಿಸಿದ ಕ್ರಮ ಖಂಡನೀಯ - SHAKIR SANADI
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಗೆದ್ದವರು ಹೆಮ್ಮೆ ಪಡಬೇಡಿ ಸೋತವರು ಧೃತಿಗೆಡಬೇಡಿ ಎಲ್ಲರೂ ಸೇರಿ ಅವಳಿನಗರ ಅಭಿವೃದ್ಧಿಗೆ ಶ್ರಮಿಸೋಣ ನಮ್ಮ ನಗರವನ್ನು ಮಾದರಿ ನಗರವನ್ನು ಮಾಡಲು ಎಲ್ಲರೂ ಸೇರಿ ಪ್ರಯತ್ನಿಸೋಣ ಜೈ ಹಿಂದ್.
ಎರಡು ಕೋಟಿ ಉದ್ಯೋಗಗಳನ್ನು ಕೊಡುತ್ತೇನೆ ಎಂದು ಸುಳ್ಳು ಹೇಳಿ ಸರಿಸುಮಾರು 20 ಕೋಟಿ ಜನರನ್ನು ಬಡವರಾಗಿ ಮಾಡಿದ ಪ್ರಧಾನಿಗೆ ಶುಭಾಶಯಗಳು
ಮತದಾನ ಎಲ್ಲರ ಹಕ್ಕು, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಜನತೆಗೆ ನಾನು ಕೇಳಿಕೊಳ್ಳುವುದೇನೆಂದರೆ ಮತದಾನದ ಹಕ್ಕು ನಿಮಗೆ ಐದು ವರ್ಷಕ್ಕೊಮ್ಮೆ ಸಿಗುತ್ತದೆ - ಶಾಕೀರ ಸನದಿ
ಹೆಸರು ಬದಲಿಸಿದ ಮಾತ್ರಕ್ಕೆ ಇತಿಹಾಸ ಬದಲಾಗುವುದಿಲ್ಲ ಇದನ್ನು ತಿಳಿದುಕೊಳ್ಳುವ ಅವಶ್ಯಕತೆ ನರೇಂದ್ರ ಮೋದಿಜಿ ಅವರಿಗೆ ಇದೆ. ಭಾರತದ ಕ್ರೀಡೆಗೆ ರಾಜ
ಹೊಸದಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮೇಲೆ ರಾಜ್ಯದ ಮತ್ತು ಹಳೇ ಧಾರವಾಡ ಜಿಲ್ಲೆಯ ಜನರು ಬಹಳ ಆಸೆಯನ್ನು ಇಟ್ಟುಕೊಂಡಿದ್ದಾರೆ.
ಜನಪ್ರತಿನಿಧಿಗಳ ಸಾರ್ವಜನಿಕ ಕೆಲಸ ಮಾಡಲು ಅಡ್ಡಿಪಡಿಸುವುದು ಮಹಾ ಅಪರಾದ, ಗಣಿ/ಉಸುಕು ಇತ್ಯಾದಿ ಮಾಪಿಯಾಗಳು ಬೆಳೆದಾಗ ಎಂತೆತಹ ಅಪರಾದಗಳು ಜರುಗಿವೆ
ಕೊರೋನಾ ಎರಡನೇ ಅಲೆ ಬರುತ್ತದೆ ಎಂದು ಗೊತ್ತಿದ್ದರೂ ಕಡೆಗಣಿಸಿದ  ಪರಿಣಾಮ ನಮ್ಮ ಮುಂದೆ ಇದೆ.