Download Now Banner

This browser does not support the video element.

ನೆಲಮಂಗಲ: ಆಲ್ಪಯ್ಯನಪಾಳ್ಯದ ಬಳಿ ರೈಲ್ವೆ ಹಳಿ ದಾಟುವ ವೇಳೆ ರೈಲು ಡಿಕ್ಕಿಯಾಗಿ ಎಂಟು ವರ್ಷದ ಮಗು ಸಾವು ತಂದೆಗೆ ಗಂಭೀರ ಗಾಯ

Nelamangala, Bengaluru Rural | Aug 28, 2025
ರೈಲ್ವೆ ಹಳಿ ದಾಟ್ತಿದ್ದ ವೇಳೆ 8ವರ್ಷದ ಮಗು ಸಾವು, ತಂದೆ ಗಂಭೀರ ಗಾಯ.... ನೆಲಮಂಗಲ: ನೆಲಮಂಗಲ ತಾಲೂಕಿನ ಅಲ್ಪಯ್ಯನಪಾಳ್ಯ ಗ್ರಾಮದ ಬಳಿ ರೈಲ್ವೆಹಳಿ ದಾಟುವ ವೇಳೆ ತಂದೆ-ಮಗನಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ 8ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ತಂದೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿರುವ ಘಟನೆ ನಡೆದಿದೆ. ಬಿಹಾರ ಮೂಲದ ಸೌರವ್(8) ವರ್ಷದ ಮಗು ಸಾವನ್ನಪ್ಪಿದ್ರೆ, ತಂದೆ ನಿತಿನ್ (40) ವರ್ಷ ಗಂಭೀರ ಗಾಯಗೊಂಡು ಬೆಂಗಳೂರಿನ ESI ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದಾಬಸ್ಪೇಟೆಯಿಂದ ಅಲ್ಪಯ್ಯನಪಾಳ್ಯ ಗ್ತಾಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಯಶವ
Read More News
T & CPrivacy PolicyContact Us