Download Now Banner

This browser does not support the video element.

ರಾಯಬಾಗ: ಹಾರೂಗೇರಿ ಪಟ್ಟಣದ ದೇವರಕೊಂಡ ಅಜ್ಜನವರ 42ನೇ ವೇದಾಂತ ಪರಿಷತ್ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದ ಕುಡಚಿ ಶಾಸಕ ಮಹೇಂದ್ರ

Raybag, Belagavi | Sep 2, 2025
ಬರುವ ತಿಂಗಳು ನಡೆಯುವ ಚನ್ನವೃಷಬೇಂದ್ರ ದೇವರಗೊಂಡಜ್ಜನವರ 42 ನೇ ವೇದಾಂತ ಪರಿಷತ್ ಕಾರ್ಯಕ್ರಮ ಪೂರ್ವಭಾವಿ ಸಭೆಯನ್ನ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ ಅವರ ಅಧ್ಯಕ್ಷತೆಯಲ್ಲಿ ಇಂದು ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೂರ್ವ ಸಭೆಯನ್ನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿ
Read More News
T & CPrivacy PolicyContact Us