Download Now Banner

This browser does not support the video element.

ಗುಳೇದಗುಡ್ಡ: ಕೆಲವು ಮಠಾಧೀಶರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಚಿಸಿ ಸಮಾಜಕ್ಕೆ ಧಕ್ಕೆ ತರುವ ಯತ್ನ : ಪಟ್ಟಣದಲ್ಲಿ ಹಲವು ಪೂಜ್ಯರು ಕಳವಳ

Guledagudda, Bagalkot | Sep 9, 2025
ಗುಳೇದಗುಡ್ಡ ಇತ್ತೀಚಿನ ದಿನಗಳಲ್ಲಿ ಸ್ವಯಂ ಘೋಷಿತ ಬುದ್ಧಿಜೀವಿಗಳು ಕೆಲವು ಮಠಾಧೀಶರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಚಿಸಿ ಪರಂಪರೆ ಸನಾತನವಾಗಿ ಬಂದಿರುವ ವೀರಶೈವ ಲಿಂಗಾಯತ ಸಮಾಜಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಪಟ್ಟಣದಲ್ಲಿ ಅನೇಕ ಪೂಜ್ಯರು ತಮ್ಮ ಅಸಮಾಧಾನ ಮತ್ತು ಆಕ್ರೋಶವನ್ನ ಹೊರಹಾಕಿದ್ದಾರೆ
Read More News
T & CPrivacy PolicyContact Us