Download Now Banner

This browser does not support the video element.

ಗಂಗಾವತಿ: ಕುಡಿದು ಟೈಟ್ ಆಗಿ ವಾಂತಿ ಮಾಡಲು ಹೋದ ವ್ಯಕ್ತಿ ಸಾಣಾಪುರ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಾಪತ್ತೆ....!

Gangawati, Koppal | Aug 21, 2025
ಕುಡಿದ ಮತ್ತಿನಲ್ಲಿ ವಾಂತಿ ಮಾಡಿಕೊಳ್ಳಲು ಹೋದ ವ್ಯಕ್ತಿಯೊಬ್ಬ ಕಾಲುವೆಗೆ ಬಿದ್ದಿ ನಾಪತ್ತೆಯಾದ ಘಟನೆ ಗಂಗಾವತಿ ತಾಲೂಕಿನ ಸಾಣಪುರ ಗ್ರಾಮದ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ. ಗಂಗಾವತಿ ನಗರದ ನಿವಾಸಿ ರಾಜ್ ಕಿರಣ್ ಇಂಗಳಹಳ್ಳಿ ಎಂಬಾತನೆ ನಾಪತ್ತೆಯಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ‌ ಸಿಬ್ಬಂದಿಗಳು ಆಗಮಿಸಿ ಶೋದ ಕಾರ್ಯ ನಡೆಸಿದ್ದಾರೆ..
Read More News
T & CPrivacy PolicyContact Us