Download Now Banner

This browser does not support the video element.

ಕೊಳ್ಳೇಗಾಲ: ಉತ್ತಂಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ತಡೆಗೋಡೆ ಕುಸಿತ ಪ್ರಕರಣ : ಕಳಪೆಯಿಂದ ಕೂಡಿದೆ ರೈತ ಮಹೇಶ್ ಕುಮಾರ್ ಆರೋಪ

Kollegal, Chamarajnagar | Aug 24, 2025
ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿಯ ಮೇಲ್ಸೇತುವೆ ತಡೆಗೋಡೆ ಕುಸಿತ ಸಂಬಂಧ ರೈತ ಮುಖಂಡರಾದ ಮಹೇಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ. ಬಳಿಕ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಮೇಲ್ಸೇತುವೆ ತಡೆಗೋಡೆ ಕುಸಿದಿದ್ದು ಇದು ಕಳಪೆ ಕಾಮಗಾರಿಯಿಂದ ಕೂಡಿದೆ. ಇದು ಬೆಂಗಳೂರಿನಿಂದ ತಮಿಳುನಾಡಿನ ದಿಂದಿಗಲ್ ರಾಷ್ಟ್ರೀಯ ಹೆದ್ದಾರಿ ಆಗಿದ್ದು ಉದ್ದಕ್ಕೂ ಕಳಪೆ ಗುಣಮಟ್ಟದಿಂದ ಕೂಡಿದೆ. ಸಾವಿರಾರು ಕೋಟಿ ಅನುದಾನದಿಂದ ಮಾಡಿದ ಕಾಮಗಾರಿ ಈ ರೀತಿ ಆಗಿರೊದು ನಾಚಿಕೆ ಆಗಲ್ವಾ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕೆಂದರು
Read More News
T & CPrivacy PolicyContact Us