Download Now Banner

This browser does not support the video element.

ಬಸವಕಲ್ಯಾಣ: ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ನಗರದಲ್ಲಿ ಪಥ ಸಂಚಲನ ಮೂಲಕ ಕಿಡಿಗೇಡಿಗಳಿಗೆ ಪೊಲೀಸರ ಎಚ್ಚರಿಕೆ

Basavakalyan, Bidar | Aug 25, 2025
ಬಸವಕಲ್ಯಾಣ: ಗಣೇಶ ಹಾಗೂ ಇದ್ ಮಿಲಾದ್ ಹಬ್ಬದ ನಿಮಿತ್ತ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ಜರುಗಿತು. ನಗರದ ಗಾಂಧಿ ವೃತ್ತದಲ್ಲಿಯ ನಗರ ಠಾಣೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಹುಲಸೂರ ರಸ್ತೆ ಮೂಲಕ, ಬನಶಂಕರಿ ಗಲ್ಲಿ, ಪಾಶಾಪೂರ, ಕಾಳಿಗಲ್ಲಿ, ಪುರುಷ ಕಟ್ಟಾ, ಜಾಮಿಯಾ ಮಸಿದಿ ಮಾರ್ಗವಾಗಿ ಗಾಂಧಿ ವೃತ್ತದವರೆಗೆ ಜರುಗಿತು.
Read More News
T & CPrivacy PolicyContact Us